ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ದಾಳಿಕೋರ ನಾಗೇಶ್..! | Bengaluru <br /><br />#PublicTV #Bengaluru <br /><br />ಬರೋಬ್ಬರಿ 2 ವಾರಗಳೇ ಕಳೆದ್ರೂ ಈ ಕೀಚಕ ಇನ್ನೂ ಪತ್ತೆ ಆಗಿಲ್ಲ.. ಪ್ರೀತಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಯುವತಿ ಮೇಲೆ ಆಸಿಡ್ ಎರಚಿ ಅಟ್ಟಹಾಸ ಮೆರೆದಿದ್ದ ಕಿರಾತಕ ನಾಗೇಶ್ನ ಸುಳಿವೇ ಇಲ್ಲ. ದಕ್ಷಿಣ ಭಾರತವೆಲ್ಲ ಸುತ್ತಾಡಿದ್ರೂ ಸಿಗದ ಆಸಿಡ್ ಕೋರನಿಗಾಗಿ ಪೊಲೀಸರು ಈಗ ಉತ್ತರ ಭಾರತದತ್ತ ಹೊರಟಿದ್ದಾರೆ.